ಕೊಪ್ಪಳ ಜಾತ್ರೆ: ಲಕ್ಷ ವೃಕ್ಷೋತ್ಸವ ಪರಿಕಲ್ಪನೆಯೊಂದಿಗೆ ಬೃಹತ್​ ಜಾಗೃತಿ ಜಾಥಾ - ಕೊಪ್ಫಳ ಜಾಗೃತಿ ಜಾಥಾ

🎬 Watch Now: Feature Video

thumbnail

By

Published : Jan 7, 2020, 9:44 AM IST

ಕೊಪ್ಪಳದಲ್ಲಿ ಜಾತ್ರೆಯ ಸಂಭ್ರಮ ಮನೆಮಾಡಿದೆ. ಜಾತ್ರೆಯ ಸಂದರ್ಭದಲ್ಲಿ ಪ್ರತಿ ವರ್ಷ ಸಾಮಾಜಿಕ ಕಾಳಜಿ, ಜಾಗೃತಿ ಮೂಡಿಸುವ ಕಾರ್ಯಕ್ರಮಗಳ‌‌ ಮೂಲಕ ಕೊಪ್ಪಳದ ಶ್ರೀ ಗವಿಮಠ ತನ್ನ ಸಾಮಾಜಿಕ ಹೊಣೆಗಾರಿಕೆ ಮೆರೆಯುತ್ತಿದೆ. ಅದರಂತೆ ಈ ವರ್ಷವೂ ಗವಿಮಠ ಸಸಿಗಳನ್ನು ನೆಡಲು ಹಾಗೂ ಗಿಡಮರಗಳನ್ನು ಸಂರಕ್ಷಿಸಲು ಲಕ್ಷ ವೃಕ್ಷೋತ್ಸವ ಎಂಬ ಪರಿಕಲ್ಪನೆಯೊಂದಿಗೆ ಇಂದು ಬೃಹತ್ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ನಗರದ ಸಾರ್ವಜನಿಕ ಮೈದಾನದಿಂದ ಪ್ರಾರಂಭವಾದ ಈ ಜಾಗೃತಿ ಜಾಥಾದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದಾರೆ. ಜಾಥಾ ಆರಂಭ ಪೂರ್ವದಲ್ಲಿ ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ‌ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.