ಬಿಸಿಲ ನಾಡಿಂದ ಕರಾವಳಿಗೆ ಕನೆಕ್ಷನ್​... ದೂರದ ಊರುಗಳನ್ನು ಬೆಸೆಯಲಿದೆ ಈ ರೈಲು - ವಿಜಯಪುರ - ಮಂಗಳೂರಿಗೆ ತತ್ಕಾಲ್ ಎಕ್ಸ್​​ಪ್ರೆಸ್​​ ರೈಲಿಗೆ ಹಸಿರು ನಿಶಾನೆ

🎬 Watch Now: Feature Video

thumbnail

By

Published : Nov 12, 2019, 1:58 PM IST

ಕೆಲವೇ‌ ದಿನಗಳ ಹಿಂದೆ ಗುಮ್ಮಟ ‌ನಗರಿಯಲ್ಲಿ‌ ವಿಜಯಪುರ - ಯಶವಂತಪುರ ರೈಲು ಉದ್ಘಾಟನೆ ಮಾಡಲಾಗಿತ್ತು. ಇದೀಗ ವಿಜಯಪುರ - ಮಂಗಳೂರಿಗೆ ತತ್ಕಾಲ್ ಎಕ್ಸ್​​ಪ್ರೆಸ್​​ ರೈಲಿಗೆ ಹಸಿರು ನಿಶಾನೆ ತೋರಲಾಗಿದೆ. ಈ ಹೊಸ ರೈಲಿನ ರೂಟ್‌ ಹೀಗಿದೆ ನೋಡಿ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.