ಅಕ್ರಮ ಗಣಿಗಾರಿಕೆ ವಿರುದ್ಧ ಸಮರ.. ಮನ್ಮುಲ್ ಹಗರಣ ವಿರುದ್ಧದ ಹೋರಾಟಕ್ಕೂ ಸುಮಲತಾ ಸಾಥ್ - ನೀರು ಮಿಶ್ರಿತ ಹಾಲು ಹಗರಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12463782-thumbnail-3x2-mandya.jpg)
ಮಂಡ್ಯ: ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಅಂಬರೀಶ್, ನೀರು ಮಿಶ್ರಿತ ಹಾಲು ಹಗರಣ ವಿರುದ್ಧದ ಹೋರಾಟಕ್ಕೂ ಸಾಥ್ ನೀಡಿದ್ದಾರೆ. ರೈತರ ಪರ ಧ್ವನಿ ಎತ್ತಿದ್ದಾರೆ.