ಸಕ್ಕರೆ ಕಾರ್ಖಾನೆಗಳ ಅವಾಂತರದಿಂದ ಕಹಿಯಾಯ್ತು ಜನರ ಬದುಕು!

By

Published : Jul 17, 2019, 3:24 PM IST

thumbnail
ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಅವಾಂತರ ಒಂದೆರೆಡಲ್ಲ. ರೈತರ ಕಬ್ಬು ಬಾಕಿ ಗೋಳು ಒಂದೆಡೆಯಾದ್ರೆ, ಮತ್ತೊಂದೆಡೆ ಶುಗರ್​ ಫ್ಯಾಕ್ಟರಿಗಳು ಜನರ ಬದುಕನ್ನೇ ಕಿತ್ತುಕೊಳ್ಳುತ್ತಿವೆ. ಭೀಮಾ ನದಿಯನ್ನೇ ಭಯಾನಕ ಸ್ಥಿತಿಗೆ ದೂಡುತ್ತಿವೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.