ಬಿಎಸ್ವೈ ಬಜೆಟ್: ಮೈಸೂರು ರೈತರ ಬೇಡಿಕೆಗಳಿವು - ರಾಜ್ಯ ಬಜೆಟ್ ಲೆಟೆಸ್ಟ್ ನ್ಯೂಸ್
🎬 Watch Now: Feature Video
ಮೈಸೂರು: ಮಾರ್ಚ್05 ಸಿಎಂ ಯಡಿಯೂರಪ್ಪನವರು ಬಜೆಟ್ ಮಂಡಿಸಲಿದ್ದು, ಬಜೆಟ್ ಮೇಲೆ ಜಿಲ್ಲೆಯ ರೈತರು ಬಹಳಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಇನ್ನು ರೈತ ಸಂಘದ ತಾಲೂಕಿನ ಅಧ್ಯಕ್ಷ ಮಾರಕಯ್ಯ, ಸೇರಿದಂತೆ ಇತರೆ ರೈತ ಮುಖಂಡರು ಈ ಬಾರಿಯ ಬಜೆಟ್ನ ಯಾವೆಲ್ಲ ಬೇಡಿಕೆಗಳನ್ನು ಹೊಂದಿದ್ದೇವೆ ಎಂಬುದರ ಕುರಿತು ಈಟಿವಿ ಭಾರತ್ನೊಂದಿಗೆ ಮಾತನಾಡಿದ್ದಾರೆ.