thumbnail

ಅಂಕಗಳು ಕಡಿಮೆ ಬಂದರೆ ಧೃತಿಗೆಡಬೇಡಿ-ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಅನಘ ಸಲಹೆ

By

Published : Apr 30, 2019, 11:39 PM IST

ಅಂಕಗಳು ಕಡಿಮೆ ಬಂದರೆ ಧೃತಿಗೆಡಬೇಕಾಗಿಲ್ಲ.ಮರಳಿ ಪ್ರಯತ್ನ ಮಾಡಬಹುದು.ಅಂಕಗಳು ಜೀವನ‌ವನ್ನು ನಿರ್ಧಾರ ಮಾಡೋದಿಲ್ಲ ಎಂದು ಎಸ್​​ಎಸ್​​​ಎಲ್​​ಸಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಉಡುಪಿಯ ಅನಘ ಹೇಳಿದರು.ಓದಿನಲ್ಲಿ ಶ್ರದ್ದೆ, ಪರೀಕ್ಷೆಗೆ ನಡೆಸಿದ ಪೂರ್ವ ತಯಾರಿ ಹಾಗೂ ಮಾರ್ಗದರ್ಶನ ನನ್ನ ಸಾಧನೆಗೆ ಕಾರಣ ಎನ್ನುತ್ತಾ ತಮ್ಮ ಮನದಾಳದ ಮಾತುಗಳನ್ನು ಈಟಿವಿ ಭಾರತದೊಂದಿಗೆ ಅವರು ಹಂಚಿಕೊಂಡರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.