ಬುದ್ಧಿಮಾಂದ್ಯ ಮಗನಿಗೆ ಅಂತ್ಯ ಕಾಣಿಸಿದನಾ ತಂದೆ..?: ಚಿತ್ರದುರ್ಗದಲ್ಲಿ ಮನಕಲಕುವ ಕತೆ..! - chitradurga crime news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6048732-thumbnail-3x2-murder.jpg)
ಅಪ್ಪ ಅಂದ್ರೆ ಆಕಾಶ, ಮುಗಿಲೆತ್ತರದ ನಂಬಿಕೆ ಅನ್ನೋ ಮಾತುಗಳಿವೆ. ಮಕ್ಕಳು ಏನೇ ತಪ್ಪು ಮಾಡಿದರೂ ಕೂಡಾ ತಿದ್ದಿ, ತೀಡಿ ಬುದ್ಧಿವಾದ ಹೇಳುವುದು ತಂದೆಯ ಕರ್ತವ್ಯ.. ಆದರೆ, ಇಲ್ಲೊಬ್ಬ ತಂದೆ ಮಗನನ್ನು ಕೊಂದು ಕ್ರೌರ್ಯ ಮೆರೆದಿದ್ದಾನೆ. ಅದೇನು ಸ್ಟೋರಿ..? ನೀವೇ ನೋಡಿ...