thumbnail

ಸರ್ಕಾರದ ಆದೇಶ ಪಾಲಿಸಿದ ಧಾರವಾಡ ಜನತೆ: ಅಂಗಡಿ ಮುಂಗಟ್ಟುಗಳು ಫುಲ್​​ ಬಂದ್​

By

Published : Jul 5, 2020, 12:36 PM IST

ಪ್ರತಿ ಭಾನುವಾರ ರಾಜ್ಯ ಸರ್ಕಾರ ಲಾಕ್​​ಡೌನ್ ಘೋಷಿಸಿರುವುದಕ್ಕೆ ​​​ಧಾರವಾಡ ಜಿಲ್ಲೆಯಲ್ಲಿ ಜನಬೆಂಬಲ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು, ಬಸ್ ಸಂಚಾರ, ಆಟೋ ಸೇವೆ ಸಂಪೂರ್ಣ ಸ್ತಬ್ಧಗೊಂಡಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.