thumbnail

ಈ ಬಾರಿ ಕಳೆಕಟ್ಟದ ಶಿವರಾತ್ರಿ: ಮಾರುಕಟ್ಟೆಯತ್ತ ಮುಖ ಮಾಡದ ಗ್ರಾಹಕ

By

Published : Feb 20, 2020, 7:09 PM IST

ನಾಳೆ ನಾಡಿನಾದ್ಯಂತ ಶಿವರಾತ್ರಿ. ಹಬ್ಬ ಬಂತೆಂದರೆ ಹೂ-ಹಣ್ಣು ಸೇರಿ ಎಲ್ಲದರ ಬೆಲೆ ಗಗನಕ್ಕೇರುತ್ತೆ. ಹಬ್ಬದ ಬಂಪರ್​ ನಿರೀಕ್ಷೆಯಲ್ಲಿದ್ದ ಹೂ ಹಣ್ಣು ಕಾಯಿ ಸೇರಿ ತರಕಾರಿ ಮಾರಾಟಗಾರರಿಗೆ ಈ ಬಾರಿ ನಿರಾಸೆಯಾಗಿದೆ. ಯಾಕೆಂದರೆ, ಈ ಬಾರಿ ಗ್ರಾಹಕ ಮಾರುಕಟ್ಟೆಯತ್ತಲೇ ಮುಖ ಮಾಡದಿರುವುದು ವ್ಯಾಪಾರಿಗಳನ್ನ ದಿಕ್ಕೆಡುವಂತೆ ಮಾಡಿದೆ. ಅಂದ ಹಾಗೆ ಹಬ್ಬದ ನಿಮಿತ್ತ ಕೆ.ಆರ್​ ಮಾರ್ಕೆಟ್​ಗೆ ಹಲವು ಬಗೆಯ ಹೂ, ಹಣ್ಣು, ತರಕಾರಿ ಎಲ್ಲವೂ ಬಂದಿದ್ದು, ಬೆಲೆಯೂ ಕಡಿಮೆ ಇದೆ. ಆದರೂ ಗ್ರಾಹಕ ಮಾತ್ರ ಖರೀದಿಗೆ ಉತ್ಸಾಹ ತೋರದಿರುವುದು ಮಾರುಕಟ್ಟೆಯಲ್ಲಿ ಓಡಾಡಿದಾಗ ಕಂಡು ಬಂತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.