ಮಲೆನಾಡಲ್ಲಿ ಯಶಸ್ವಿ ದಸರಾ ಬಳಿಕ ಸಕ್ರೆಬೈಲಿಗೆ ತೆರಳಿದ ಸಾಗರ - ಸಕ್ರೆಬೈಲಿಗೆ ತೆರಳಿದ ಆನೆಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4704645-thumbnail-3x2-kere.jpg)
ಅರಮನೆ ನಗರಿ ಸೇರಿದಂತೆ ರಾಜ್ಯಾದ್ಯಂತ ನಾಡಹಬ್ಬ ದಸರಾ ಸಂಭ್ರಮಕ್ಕೆ ಅದ್ಧೂರಿ ತೆರೆಬಿದ್ದಿದೆ. ಶಿವಮೊಗ್ಗದಲ್ಲೂ ಜಂಬೂ ಸವಾರಿಯನ್ನು ನಡೆಸಲಾಗಿದ್ದು, ನಾಡದೇವತೆ ಹೊತ್ತು ಜಂಬೂ ಸವಾರಿಗೆ ಮೆರಗು ತಂದಿದ್ದ ಗಜರಾಜನಿಗೆ ಅದ್ಧೂರಿ ಬೀಳ್ಕೊಡುಗೆ ನೀಡಲಾಯಿತು.