ಕಲಬುರಗಿಯಲ್ಲಿ ರೈತರಿಂದ ಬಿರುಸಿನ ಬಿತ್ತನೆ ಕಾರ್ಯ - ಮುಂಗಾರು ಬೆಳೆಗಳ ಬಿತ್ತನೆ ಲೇಟೆಸ್ಟ್​ ನ್ಯೂಸ್​

🎬 Watch Now: Feature Video

thumbnail

By

Published : Jun 20, 2020, 3:21 PM IST

ಭೂ ತಾಯಿಗೆ ಮುಂಗಾರಿನ ಅಭಿಷೇಕವಾಗುತ್ತಿದ್ದಂತೆ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ‌. ಸಕಾಲಕ್ಕೆ ಮಳೆ ಇಲ್ಲದೆ ಬೆಳೆ ಬೆಳೆಯಲಾಗದೆ ಸತತ ನಷ್ಟ ಅನುಭವಿಸಿರುವ ಕಲಬುರಗಿ ಜಿಲ್ಲೆಯ ರೈತರು, ಈ ವರ್ಷ ಸಮೃದ್ಧ ಮಳೆಯ ನಿರೀಕ್ಷೆಯಲ್ಲಿದ್ದರು. ಇದೀಗ ಸಮರ್ಪಕ ಮುಂಗಾರು ಮಳೆ ಸುರಿದಿದ್ದು, ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ರೈತ ಸಂಪರ್ಕ ಕೇಂದ್ರಗಳಿಂದ ರೈತರು ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ತೆಗೆದುಕೊಂಡು ಹೋಗಿ ಶೇಖರಣೆ ಮಾಡಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.