thumbnail

By

Published : Nov 21, 2019, 11:27 PM IST

ETV Bharat / Videos

ಎಂಟಿಬಿ ವಿರುದ್ಧ ಶರತ್ ಬಚ್ಚೇಗೌಡ್ರ ಕುಕ್ಕರ್ ಹೊಡೆಯುತ್ತಾ ಸೀಟಿ..?

ಶರತ್ ಬಚ್ಚೇಗೌಡ ಹೊಸಕೋಟೆ ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದರೆ, ಸಚಿವ ಸ್ಥಾನಕ್ಕೆ ಗುಡ್​ಬೈ ಹೇಳಿ ಕಮಲ ಮುಡಿದ ಎಂಟಿಬಿಗೆ ಸಹಜವಾಗೇ ಕೇಸರಿ ಪಕ್ಷ ಟಿಕೆಟ್​ ನೀಡಿದೆ. ಇನ್ನೊಂದೆಡೆ, ಕ್ಷೇತ್ರದಲ್ಲಿ ಪಕ್ಷ ಕಟ್ಟಿ ಬೆಳೆಸಿದ ಬಚ್ಚೇಗೌಡ ಪುತ್ರ ಅಸಮಾಧಾನಗೊಂಡು ಪಕ್ಷೇತರನಾಗಿ ಕಣಕ್ಕಿಳಿದು ಸಾಂಪ್ರದಾಯಿಕ ಎದುರಾಳಿಗೆ ಸೆಡ್ಡು ಹೊಡೆದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.