ಕೊರೊನಾ ಭೀತಿಯಿದ್ರೂ ಆಹಾರ ವಿತರಿಸಿ ಮಾನವೀಯತೆ ಮೆರೆದ ಆರ್​​ಪಿಎಫ್ ಸಿಬ್ಬಂದಿ..

By

Published : Apr 7, 2020, 10:48 AM IST

thumbnail
ಬಳ್ಳಾರಿ ರೈಲ್ವೆ ನಿಲ್ದಾಣದ ಆರ್​​ಪಿಎಫ್ ಅಧಿಕಾರಿ ಮತ್ತು ಸಿಬ್ಬಂದಿ ಕೊರೊನಾ ಲಾಕ್​​ಡೌನ್​​ ಮಧ್ಯೆಯೂ ರೈಲ್ವೆಯಲ್ಲಿ ಕೆಲಸ ಮಾಡುವ ಡಿ-ಗ್ರೂಪ್ ನೌಕರರು, ಸ್ಟೇಷನ್ ಕರ್ಮಚಾರಿಗಳು ಮತ್ತು ನಿಲ್ದಾಣದ ಸುತ್ತಮುತ್ತಲು ಇರುವ ನಿರ್ಗತಿಕರು ಸೇರಿ ಸುಮಾರು 50 ರಿಂದ 70 ಜನರಿಗೆ ಏಪ್ರಿಲ್ 4 ರಿಂದ ಟಿಫನ್, ಬಾಳೆಹಣ್ಣು ಮತ್ತು ಕುಡಿಯುವ ನೀರನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದೇ ವೇಳೆ, ಏಪ್ರಿಲ್ 14ರವರೆಗೂ ವಿತರಣೆ ಮಾಡುತ್ತೇವೆ ಎಂದು ಆರ್​​​ಪಿಎಫ್​​ ಅಧಿಕಾರಿ ಬಿಪಿನ್ ಕುಮಾರ್ ತಿಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.