ಬ್ಯಾಂಕ್ ದರೋಡೆಗೆ ವಿಫಲ ಯತ್ನ : ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

By

Published : Feb 19, 2021, 7:28 PM IST

thumbnail
ವಿಜಯಪುರ : ಸಿಂದಗಿ ತಾಲೂಕಿ ಸುಂಗಠಾಣ ಗ್ರಾಮದ ಕೆವಿಜಿ ಬ್ಯಾಂಕ್​ನಲ್ಲಿ ದರೋಡೆಗೆ ವಿಫಲ ಯತ್ನ ನಡೆದಿದೆ. ಖದೀಮರ ಗುಂಪೊಂದು ಬ್ಯಾಂಕ್ ಗ್ರಿಲ್​ಮುರಿದು ಒಳ ನುಗ್ಗಿದ್ದು, ಬ್ಯಾಂಕ್ ಲಾಕರ್ ಮುರಿಯುವ ವೇಳೆ ಸೈರನ್ ಆಗಿದ್ದರಿಂದ ಖದೀಮರ ತಂಡ ಸ್ಥಳದಿಂದ ಪರಾರಿಯಾಗಿದೆ. ಕಳ್ಳತನ ಯತ್ನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.