ಬೆಂಗಳೂರು: ಹಕ್ಕಿಗಳ ಪಂಜರಕ್ಕೆ ನುಗ್ಗಿದ ಹಾವು ರಕ್ಷಿಸಿದ ಉರಗ ತಜ್ಞ ಸಿ.ಡಿ. ಮೋಹನ್
ಆಹಾರ ಅರಸಿ ಬಂದ ಹಾವೊಂದು ಹಕ್ಕಿಗಳ ಪಂಜರಕ್ಕೆ ನುಗ್ಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞ ಸಿ.ಡಿ. ಮೋಹನ್ ಹಾವನ್ನು ಹಿಡಿದು ಸುರಕ್ಷತವಾಗಿ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
ಆಹಾರ ಅರಸಿ ಬಂದ ಹಾವೊಂದು ಹಕ್ಕಿಗಳ ಪಂಜರಕ್ಕೆ ನುಗ್ಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞ ಸಿ.ಡಿ. ಮೋಹನ್ ಹಾವನ್ನು ಹಿಡಿದು ಸುರಕ್ಷತವಾಗಿ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.