ಲಗ್ಗೆರೆಯಲ್ಲಿ ಕಿತ್ತುಹೋದ ರಸ್ತೆ: ರಾಜಕಾಲುವೆ ಸಮಸ್ಯೆಗೆ ಸಿಕ್ಕಿಲ್ಲ ಮುಕ್ತಿ

By

Published : Oct 23, 2020, 5:13 PM IST

thumbnail
ಬೆಂಗಳೂರು: ಆರ್​.ಆರ್​.ನಗರ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆ ವಾರ್ಡ್​ನಲ್ಲಿ ಈಗಲೂ ಡಾಂಬರು ಕಾಣದ ರಸ್ತೆಗಳಿವೆ. ಇಲ್ಲಿನ ರಸ್ತೆ ಹೊಂಡ-ಗುಂಡಿಗಳಿಂದ ಕೂಡಿದೆ. ಈ ಬಗ್ಗೆ ಸ್ಥಳೀಯ ಮಾಜಿ ಪಾಲಿಕೆ ಸದಸ್ಯರನ್ನು ಕೇಳಿದರೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ. ಚುನಾವಣಾ ನೀತಿ ಸಂಹಿತಿಯಿಂದ ಕೆಲಸ ಮುಂದೂಡಲ್ಪಟ್ಟಿದೆ ಎಂದರು. ಸ್ಥಳೀಯರು ಈ ಭಾಗದ ರಾಜಕಾಲುವೆ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಮಳೆ ಬಂದರೆ ರಾಜಕಾಲುವೆಯ ನೀರು ಈ ಬಡಾವಣೆಗೆ ತುಂಬಿಕೊಳ್ಳುತ್ತದೆ ಎನ್ನುತ್ತಾರೆ. ಮಾಜಿ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ವಾರ್ಡ್​ನಲ್ಲಿ ಹಿಂದೆ ವಿದ್ಯುತ್, ನೀರಿನ ಸಮಸ್ಯೆಯಿತ್ತು. ಈಗ ಎಲ್ಲದಕ್ಕೂ ಪರಿಹಾರ ಸಿಕ್ಕಿದೆ. ಲಾಕ್​ಡೌನ್ ಸಮಯದಲ್ಲೂ ಬಡವರಿಗೆ ಅಗತ್ಯ ಸೇವೆ ನೀಡಲಾಗಿದೆ ಎಂದಿದ್ದಾರೆ. ರಸ್ತೆ ಸಮಸ್ಯೆಗಳ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.