ರೇಣುಕಾಚಾರ್ಯ ವಿರುದ್ಧ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಸಾಮಾಜಿಕ ಕಾರ್ಯಕರ್ತ...! - CM Political Secretory MP Renukacharya

🎬 Watch Now: Feature Video

thumbnail

By

Published : Feb 11, 2020, 7:21 PM IST

ಸದಾ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಾಗುವ ಶಾಸಕ ರೇಣುಕಾಚಾರ್ಯ ವಿರುದ್ಧ ವ್ಯಕ್ತಿಯೊಬ್ಬರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಕುಟುಂಬ ರಾಜಕಾರಣ, ಹಿಂದು-ಮುಸ್ಲಿಂ ಶಾಂತಿ ಕದಡುವ ಯತ್ನ, ಅಸುರಕ್ಷಿತವಾಗಿ ಸರ್ಕಾರಿ ಬಸ್ ಚಾಲನೆ ಸೇರಿದಂತೆ ಶಾಸಕರ ನಡೆ ವಿರುದ್ಧ ಧ್ವನಿ ಎತ್ತಲು ಮುಂದಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.