thumbnail

ಯಳಂದೂರಿನ ದಾಸನಹುಂಡಿಯಲ್ಲಿ ಹಾರುವ ಹಾವು ಪ್ರತ್ಯಕ್ಷ !

By

Published : Dec 23, 2020, 6:31 PM IST

ಚಾಮರಾಜನಗರ: ಯಳಂದೂರು ತಾಲೂಕಿನ ದಾಸನಹುಂಡಿ ಗ್ರಾಮದ ಶ್ರೀಧರಬಾಬು ಅವರ ತೋಟದಲ್ಲಿದ್ದ ಹಾರುವ ಹಾವನ್ನು ಉರಗತಜ್ಞ ಸ್ನೇಕ್ ಮಹೇಶ್ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ‌ಹಾವುಗಳಲ್ಲೇ ವಿಶೇಷ ಪ್ರಬೇಧ ಹಾಗೂ ಅಪರೂಪವೆಂದು ಹಾರುವ ಹಾವನ್ನು ಗುರುತಿಸಲ್ಪಿಟ್ಟಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.