ದೇಗುಲದ ಆವರಣದಲ್ಲಿ ಸಾವನ್ನಪ್ಪಿದ್ದ ನಾಗರಹಾವಿನ ಅಂತ್ಯಸಂಸ್ಕಾರ ನೆರವೇರಿಸಿದ ಅರ್ಚಕರು

By

Published : Feb 19, 2021, 11:52 AM IST

thumbnail
ಮಂಡ್ಯ : ನಾಗರಹಾವೊಂದು ದೇಗುಲದ ಆವರಣದಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ಇಂದು ನಾಗರಹಾವಿನ ಅಂತ್ಯಸಂಸ್ಕಾರವನ್ನು ಹಿರಿಯ ಅರ್ಚಕರಾದ ಕೃಷ್ಣಾಚಾರ್​​ ಅವರು ಹೋಮ-ಅವನಗಳ ಮೂಲಕ ಸಾಂಪ್ರದಾಯಿಕವಾಗಿ ನೆರವೇರಿಸಿದ್ದಾರೆ. ಈ ವೇಳೆ ಭಕ್ತರು ಪಾಂಲ್ಗೊಂಡಿದ್ದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.