thumbnail

By

Published : Apr 17, 2020, 6:40 PM IST

ETV Bharat / Videos

ಮಂಡ್ಯದಲ್ಲಿ ಮೀನು ಖರೀದಿಗೆ ಮುಗಿಬಿದ್ದ ಜನ- ವಿಡಿಯೋ ವೈರಲ್

ಕೊರೊನಾ ಭೀತಿ ನಡುವೆಯೂ ಮೀನು ಖರೀದಿಸಲು ನಾ ಮುಂದೆ ತಾ ಮುಂದೆ ಎಂದು ಜನ ಮುಗಿಬಿದ್ದ ಘಟನೆ ಮಂಡ್ಯ ಜಿಲ್ಲೆಯ ಮುತ್ತೇಗೆರೆ ಗ್ರಾಮದ ಕೆರೆಯೊಂದರ ಬಳಿ ನಡೆದಿದೆ. ಹೆಚ್ಚು ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದರೂ ಗ್ರಾಮಸ್ಥರು ಹೀಗೆ ಮುಗಿಬಿದ್ದು ಮೀನು ಖರೀದಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.