thumbnail

By

Published : Apr 10, 2019, 5:36 PM IST

ETV Bharat / Videos

ಜನರೇ ಈ ಬಾರಿ ಬಿಜೆಪಿ ಮುಕ್ತ ಮಾಡಲು ತಯಾರಾಗಿದ್ದಾರೆ: ಮಧು ಬಂಗಾರಪ್ಪ

ಶಿವಮೊಗ್ಗ: ದೇಶವನ್ನು ಕಾಂಗ್ರೆಸ್ ಮುಕ್ತ ಹಾಗು ವಿರೋಧ ಪಕ್ಷ ಮುಕ್ತ ಮಾಡಲು ಬಿಜೆಪಿ ಹೊರಟಿದೆ. ಆದರೆ, ಈ ಬಾರಿ ಜನರೇ ಬಿಜೆಪಿ ಮುಕ್ತ ಮಾಡಲು ತಯಾರಾಗಿದ್ದಾರೆ ಎಂದು ಶಿವಮೊಗ್ಗ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಗೀತಾ ಶಿವರಾಜ್​ ಕುಮಾರ್​​ ಬಿಜೆಪಿಯವರು ರಾಮ ಮಂದಿರ ಹಾಗೂ ಸೇನೆಯಂತಹ ಸೂಕ್ಷ್ಮ ವಿಚಾರಗಳನ್ನು ಪ್ರಚಾರಕ್ಕೆ ಬಳಸಬಾರದು ಎಂದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.