thumbnail

ವಾಸಿಯಾಗದ ರೋಗ: ಔಷಧ ಕೊಟ್ಟ ಸ್ವಾಮೀಜಿಗೆ ರೋಗಿಯಿಂದ ಗೂಸಾ!

By

Published : Sep 24, 2019, 12:04 AM IST

ಈ ಆರೋಗ್ಯ ಚಿಕಿತ್ಸಾ ಕೇಂದ್ರದಲ್ಲಿ ಪ್ರತಿಯೊಂದು ಕಾಯಿಲೆಗಳನ್ನು ವಾಸಿ ಮಾಡುವ ಔಷಧ ದೊರೆಯುತ್ತಂತೆ. ಆದ್ರೆ ಬರುವ ರೋಗಿಗಳಿಗೆ ಯಾವ್ಯಾವುದೋ ಔಷಧ ನೀಡಿ ಯಾಮಾರಿಸುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಆರೋಪಕ್ಕೆ ಇಂಬು ನೀಡುವಂತೆ ಇಲ್ಲೊಬ್ಬ ಕ್ಯಾನ್ಸರ್ ರೋಗಿ ಸ್ವಾಮೀಜಿ ನೀಡದ ಔಷಧದಿಂದ ಗುಣಮುಖರಾಗದೆ ಕೋಪಗೊಂಡು ಸ್ವಾಮೀಜಿಗೆ ಸಕ್ಕತ್ ಗೂಸಾ ಕೊಟ್ಟಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.