thumbnail

By

Published : Nov 30, 2019, 5:40 PM IST

ETV Bharat / Videos

ಹೊಸಕೋಟೆಯಲ್ಲಿ ಕಾಂಗ್ರೆಸ್​ಗೆ ಗೆಲುವು: ಕೈ ಅಭ್ಯರ್ಥಿ ಪದ್ಮಾವತಿ ಸುರೇಶ್ ವಿಶ್ವಾಸ

ಹೊಸಕೋಟೆ: ಉಪ ಚುನಾವಣೆ ಪ್ರಚಾರದ ವೇಳೆ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಮಹಿಳೆಯರು, ವೃದ್ದರು ಸೇರಿದಂತೆ ಎಲ್ಲರೂ ಮತ ನೀಡುವ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಹೇಳಿದ್ದಾರೆ. 1950ರಲ್ಲಿ ನಮ್ಮ ಅಜ್ಜಿ ಲಕ್ಷ್ಮೀದೇವಿ ರಾಮಣ್ಣ ಇಲ್ಲಿ ಶಾಸಕರಾಗಿದ್ದರು. 1970 ರಲ್ಲಿ ಮಾವ ಸೋಮಶೇಖರ್ ಇದೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಹೀಗಾಗಿ ನಾನು ವಲಸಿಗಳಲ್ಲ, ನಾನು ಈ ಕ್ಷೇತ್ರದ ಮನೆ ಮಗಳು ಎಂದು ಟೀಕಕಾರರಿಗೆ ತಿರುಗೇಟು ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.