ಭಿನ್ನ ದಾರಿ ತೋರಿತು ಕೊರೊನಾ.. ಬದುಕು ರೂಪಿಸಿಕೊಳ್ಳಲು ತಂದೆ-ಮಗನ ಸುಲಭ ವಿಧಾನ.. - ಕೃಷಿ ಹಾಗೂ ಕುಕ್ಕುಟೋದ್ಯಮ
🎬 Watch Now: Feature Video

ಹಾಸನ : ಕೊರೊನಾ ಸೋಂಕಿನಿಂದಾಗಿ ಸಿಟಿಯಿಂದ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಚೆನ್ನೇನಹಳ್ಳಿಗೆ ವಾಪಸ್ ಬಂದ ತಂದೆ-ಮಗನನ್ನು ಕೃಷಿ ಹಾಗೂ ಕುಕ್ಕುಟೋದ್ಯಮ ಕೈಹಿಡಿದಿದೆ..