thumbnail

By

Published : Dec 5, 2020, 11:57 AM IST

ETV Bharat / Videos

ಹೊಸಪೇಟೆಯಲ್ಲಿ ಸಹಜ ಸ್ಥಿತಿಯ ಮಧ್ಯೆ ಪ್ರತಿಭಟಿಸಿದ ಕನ್ನಡ ಹೋರಾಟಗಾರರು- ಪ್ರತ್ಯಕ್ಷ ವರದಿ

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್​ಗೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಎಂದಿನಂತೆ ಜನ ಜೀವನ ನಡೆಯುತ್ತಿದೆ. ನಗರದ ಹೃದಯಭಾಗದಲ್ಲಿ ರೋಟರಿ ವೃತ್ತದಲ್ಲಿ ಅಂಗಡಿ-ಮುಂಗಟ್ಟುಗಳು ವ್ಯಾಪಾರ, ವಹಿವಾಟು ನಡೆಸುತ್ತಿವೆ. ಬಸ್, ಆಟೋ ಸೇರಿ ವಾಹನ ಸಂಚಾರ ಸಹಜವಾಗಿದೆ. ಅಂಬೇಡ್ಕರ್ ವೃತ್ತ, ಪುಣ್ಯಮೂರ್ತಿ, ವಾಲ್ಮೀಕಿ ವೃತ್ತ, ಮೂರಂಗಡಿ ವೃತ್ತ ಸೇರಿ ಬಹುತೇಕ ಕಡೆ ಅಂಗಡಿ-ಮುಂಗಟ್ಟುಗಳು ತೆರೆದಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.