thumbnail

By

Published : Dec 12, 2019, 10:33 PM IST

ETV Bharat / Videos

ಕೃಷ್ಣೆಯ ನೆರೆ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ...!

ಬೆಳಗಾವಿ ಜಿಲ್ಲೆಯಲ್ಲಿ ಸುರಿದಿದ್ದ ಭಾರಿ ಮಳೆ ಸೃಷ್ಟಿಸಿದ್ದ ಅವಾಂತರ ಅಷ್ಟಿಷ್ಟಲ್ಲ. ಅಥಣಿ ಮತ್ತು ಕಾಗವಾಡ ತಾಲೂಕಿನಲ್ಲಿ ಕೃಷ್ಣಾ ನದಿ ಉಕ್ಕಿ ಹರಿದ ಪರಿಣಾಮ ಸಾವಿರಾರು ಕುಟುಂಬಗಳು ಸೂರು ಕಳೆದುಕೊಂಡು ಬೀದಿ ಪಾಲಾಗಿದ್ದವು. ಪ್ರವಾಹದಿಂದ ತತ್ತರಿಸಿ ಕೆಲವು ತಿಂಗಳು ಕಳೆದರೂ ಸಂತ್ರಸ್ತರಿಗೆ ಮಾತ್ರ ಇನ್ನೂ ಸೂರು ಸಿಕ್ಕಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ ಪಾಳು ಬಿದ್ದಂತಾಗಿರುವ ಮನೆಗಳಲ್ಲೇ ನೆರೆ ಸಂತ್ರಸ್ತರು ಜೀವನ ನಡೆಸುತ್ತಿರುವುದು ಮನ ಕಲಕುವಂತಿದೆ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.