thumbnail

By

Published : Nov 10, 2019, 9:52 PM IST

ETV Bharat / Videos

ಕರಾವಳಿಯ ನೈಸರ್ಗಿಕ ಕಾಡು ಕಾಂಡ್ಲಾವನ: ಮಣ್ಣಿನ ಸವಕಳಿ, ನದಿ ಕೊರೆತಕ್ಕೆ ರಾಮಬಾಣ

ಮಾನವನ ಸತತ ದಾಳಿಯಿಂದ ಕಾಡುಗಳು ವಿನಾಶದಂಚಿನಲ್ಲಿವೆ. ಕಾಡುಗಳ ನಾಶವೇ ನೆರೆ, ಬರದಂತಹ ಪ್ರಾಕೃತಿಕ ವಿಕೋಪಗಳು ನಡೆಯಲು ಕಾರಣವಾಗಿವೆ ಅನ್ನೋದಕ್ಕೆ ಪುರಾವೆಗಳು ಬೇಕಿಲ್ಲ. ಕರಾವಳಿಯಲ್ಲಿ ಕಾಣಿಸಿಕೊಳ್ಳುವ ಕಾಂಡ್ಲಾವನಗಳು ನೆರೆ, ಚಂಡಮಾರುತದ ಹಾನಿಯನ್ನು ಮೆಟ್ಟಿ ನಿಂತು ಪ್ರಕೃತಿಯನ್ನು ರಕ್ಷಿಸಬಲ್ಲುದು. ಈ ಕುರಿತ ವಿಶೇಷ ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.