ತಿರುಮಲನ ಸನ್ನಿಧಿಗೆ ನಡೆದು ಹೊರಟ ಮೈಸೂರು ದಂಪತಿ... ಇವರ ಉದ್ದೇಶ ಏನು? - Mysuru Couple Hiking to Thirupathi
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4969653-thumbnail-3x2-hrs.jpg)
ಮೈಸೂರು: ರಾಜ್ಯದಲ್ಲಿ ಅತಿವೃಷ್ಟಿ- ಅನಾವೃಷ್ಟಿಯಿಂದ ಜನರು ತಮ್ಮ ಜೀವನವನ್ನೇ ಕಳೆದುಕೊಂಡಿದ್ದಾರೆ. ಹೊಸ ಜೀವನ ಕಟ್ಟಿಕೊಳ್ಳಲು ಸರ್ಕಾರಿ ಕಚೇರಿಗಳನ್ನು ಅಲೆದಾಡುತಿದ್ದಾರೆ. ಈ ನಡುವೆ, ಇನ್ನುಮುಂದೆ ಇಂತಹ ಅನಾಹುತಗಳು ಮರುಕಳಿಸದೆ ಲೋಕ ಕಲ್ಯಾಣವಾಗಿ ಜನರು ಸುಭಿಕ್ಷೆಯಿಂದರಲಿ ಎಂದು ಮೈಸೂರಿನ ದಂಪತಿಯೊಂದು ದೇವರ ಮೊರೆಯಿಟ್ಟಿದೆ.