ರಸ್ತೆ ಅಗಲೀಕರಣ: ಅನ್ಯಾಯ ಮಾಡಿದವರಿಗೆ ಶಿಕ್ಷೆ ಕೊಡುವಂತೆ ಮುರ್ಡೇಶ್ವರನ ಮೊರೆಹೋದ ರಿಕ್ಷಾ ಚಾಲಕ - ರಸ್ತೆ ಅಗಲೀಕರಣ ಹೋರಾಟ

🎬 Watch Now: Feature Video

thumbnail

By

Published : Feb 18, 2020, 12:58 PM IST

ಭಟ್ಕಳ: ಮುರ್ಡೇಶ್ವರ ರಸ್ತೆ ಅಗಲೀಕರಣದ ವಿಷಯದಲ್ಲಿ ಅನ್ಯಾಯ ಮಾಡಿದವರಿಗೆ ತಕ್ಕ ಶಾಸ್ತಿ ಆಗಲೆಂದು ಸಾರ್ವಜನಿಕರು ಮುರ್ಡೇಶ್ವರ ದೇವರ ಮೊರೆ ಹೋಗಿದ್ದಾರೆ. ಕೆಲವು ದಿನಗಳಿಂದ ಮುರ್ಡೇಶ್ವರ ದೇವಸ್ಥಾನ ಮುಂಭಾದಲ್ಲಿನ ರಸ್ತೆ ಅಗಲೀಕರಣ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಾಗುತ್ತಿದ್ದು, ಈಗ ಮತ್ತೆ ಅಲ್ಲಿನ ಸ್ಥಳೀಯರೊಬ್ಬರು ದೇವಸ್ಥಾನದ ರಥ ಬೀದಿಯಲ್ಲಿನ ರಸ್ತೆ ಅಗಲೀಕರಣ ವಿಷಯವಾಗಿ ಮೂರು ತಿಂಗಳಿನಿಂದ ಹೋರಾಟ ಮಾಡಿಕೊಂಡು ಬಂದಿದ್ದು, ನಮಗೆ ಯಾವುದೇ ನ್ಯಾಯ ಸಿಕ್ಕಿಲ್ಲ ಮತ್ತು ಶಾಸಕರು ಕೂಡ ಅನ್ಯಾಯ ಮಾಡಿದ್ದಾರೆ ಅದಕ್ಕಾಗಿ ಮುರುಡೇಶ್ವರ ದೇವಸ್ಥಾನಕ್ಕೆ ಹೋಗಿ ಹರಿಕೆ ಹೊತ್ತು ಪೂಜೆ ಕೊಡುತ್ತಿದೆನೆಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.