thumbnail

By

Published : Oct 5, 2020, 8:18 PM IST

ETV Bharat / Videos

ಸಿಬಿಐ ದುರುಪಯೋಗ ಕಾಂಗ್ರೆಸ್‌ನಿಂದಾಗಿದೆ ಹೊರತು ಬಿಜೆಪಿಯಿಂದಲ್ಲ.. ಸಂಸದ ಮುನಿಸ್ವಾಮಿ

ರಾಜಕೀಯಕ್ಕಾಗಿ ಕಾಂಗ್ರೆಸ್​ ಸಿಬಿಐ ಬಳಕೆ ಮಾಡಿಕೊಂಡ ಹಾಗೆ ಬಿಜೆಪಿ ಮಾಡಿಲ್ಲ ಎಂದು ಸಂಸದ ಎಸ್ ಮುನಿಸ್ವಾಮಿ ಹೇಳಿದ್ದಾರೆ. ಇಂದು ಕೋಲಾರದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ರಾಜಕೀಯಕ್ಕಾಗಿ ಸಿಬಿಐ ಹಾಗೂ ಐಟಿಯನ್ನ ದುರುಪಯೋಗಪಡಿಸಿಕೊಂಡಿರುವುದು ಕಾಂಗ್ರೆಸ್​ ಹೊರತು ಬಿಜೆಪಿ ಅಲ್ಲ ಎಂದರು. ಡಿಕೆಶಿ ಅವರು ಯಾವುದೇ ತಪ್ಪು ಮಾಡಿಲ್ಲ ಎನ್ನುವುದಾದ್ರೆ ಪ್ರಕರಣದಿಂದ ಹೊರಗೆ ಬರ್ತಾರೆ, ಅದನ್ನ ಬಿಟ್ಟು ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ತಿರುಗೇಟು ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.