ಕೋತಿಗಳ ಕಾಟಕ್ಕೆ ಬೇಸತ್ತ ರಾಯಚೂರು ಜನತೆ... ಸೆರೆಹಿಡಿಯುವಂತೆ ಒತ್ತಾಯ

By

Published : Feb 17, 2020, 11:41 AM IST

thumbnail
ರಾಯಚೂರು: ನಿತ್ಯ ಕೋತಿಗಳ ಕಾಟದಿಂದ ಜಿಲ್ಲೆಯ ಸಿರವಾರ ಪಟ್ಟಣದ ಜನತೆ ತತ್ತರಿಸಿದ್ದಾರೆ. ಪಟ್ಟಣದಲ್ಲಿ ನಿತ್ಯ ನೂರಾರು ಕೋತಿಗಳು ದಂಡು ಕಾಣಿಸಿಕೊಳ್ಳುತ್ತಿದ್ದು, ​ಮಹಡಿಯಿಂದ ಮನೆಯೊಳಗೆ ನುಗ್ಗಿ ಮನೆಯಲ್ಲಿನ ವಸ್ತುಗಳನ್ನು ಹಾಳು ಮಾಡುತ್ತಿವೆ. ಹೀಗಾಗಿ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕೋತಿಗಳ ಸೆರೆ ಹಿಡಿಯುವ ಅವುಗಳ ಕಾಟವನ್ನ ತಪ್ಪಿಸುವಂತೆ ಪಟ್ಟಣದ ನಿವಾಸಿಗಳು ಒತ್ತಾಯಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.