ಕರೆ ಮಾಡಬೇಕೆಂದು ಮೊಬೈಲ್​​​ ಪಡೆದು ಮಾತನಾಡುತ್ತಲೇ ಫೋನ್​​​ ಎಗರಿಸಿದ ಖದೀಮ : ವಿಡಿಯೋ - ದಾವಣಗೆರೆಯಲ್ಲಿ ಮೊಬೈಲ್​ ಕಳ್ಳತನ

🎬 Watch Now: Feature Video

thumbnail

By

Published : Feb 1, 2022, 4:35 PM IST

ದಾವಣಗೆರೆ: ಗ್ರಾಹಕನ ಸೋಗಿನಲ್ಲಿ ಬಂದ ಖದೀಮನೋರ್ವ ಮೊಬೈಲ್​​ ಬ್ಯಾಟರಿ ಲೋ ಆಗಿದೆ. ಕರೆ ಮಾಡಬೇಕು ಎಂದು ನೆಪ ಹೇಳಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಬಳಿ ಮೊಬೈಲ್​ ಪಡೆದಿದ್ದಾನೆ. ಹೀಗೆ ಮಾತನಾಡುತ್ತಲೇ ಮೊಬೈಲ್​ ಸಮೇತ ಪರಾರಿಯಾಗಿದ್ದಾನೆ. ಘಟನೆ ದಾವಣಗೆರೆಯ ಸರ್​​ಎಂವಿ ಕಾಲೇಜಿನ ಬಳಿಯ ಬೇಕರಿಯಲ್ಲಿ ನಡೆದಿದ್ದು, ಕಿರಣ್​ ಕುಮಾರ್​​​ ಎಂಬುವರು ಮೊಬೈಲ್​ ಕಳೆದುಕೊಂಡ ಬೇಕರಿ ಸಿಬ್ಬಂದಿ. ಈ ಕುರಿತಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.