ಹರಿಯಾಣದ ಬಾಲವಿಜ್ಞಾನಿಯಿಂದ ಮೊಬೈಲ್ ಫೋನ್ ಅಪಾಯಗಳ ಜನಜಾಗೃತಿ: ಈ ಬಾಲಕ ಏನ್​ ಹೇಳ್ತಾನೆ ಕೇಳಿ! - Child Science Exhibition of the 107th National Science Congress

🎬 Watch Now: Feature Video

thumbnail

By

Published : Jan 6, 2020, 2:14 PM IST

ಬೆಂಗಳೂರಿನ ಜಿಕೆವಿಕೆ ಮೈದಾನದಲ್ಲಿ ನಡೆಯುತ್ತಿರುವ 107ನೇ  ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದ ಮಕ್ಕಳ ವಿಜ್ಞಾನದ ಪ್ರದರ್ಶನಗಳಲ್ಲಿ ಪರಿಸರ, ಸ್ಥಳೀಯ ಉದ್ಯಮಗಳು, ಔಷಧಗಳ ಮೇಲೆ ಸಂಶೋಧನೆ ನಡೆಸಿದ್ರೆ  ಈ ಬಾಲವಿಜ್ಞಾನಿ ಮಾತ್ರ ಆಧುನಿಕ ಕಾಲದಲ್ಲಿ ಅತಿಹೆಚ್ಚು ಜನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಮೊಬೈಲ್ ಫೋನ್​ಗಳ ಹಾನಿ ಬಗ್ಗೆ ಸರ್ವೇ ನಡೆಸಿದ್ದಾರೆ.  ಮೊಬೈಲ್ ಫೋನ್​ಗಳು, ಬ್ಲೂಟೂತ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡುವ ಕೆಲಸವನ್ನು ಹರಿಯಾಣದ ಕರ್ನಾಲ್ ಪ್ರದೇಶದಿಂದ ಬಂದ, ಸಯ್ಯಮ್ ಬಹಳ ಆಸಕ್ತಿಯಿಂದ ಮಾಡುತ್ತಿದ್ದುದು  ಎಲ್ಲರ ಗಮನ ಸೆಳೆಯಿತು.  ಮೊಬೈಲ್ ಫೋನ್​ಗಳ ಹಾನಿ ಬಗ್ಗೆ ಸರ್ವೇಯ ವರದಿ ಹಾಗೂ ದುಷ್ಪರಿಣಾಮಗಳನ್ನು ಈ ಬಾಲವಿಜ್ಞಾನಿಯಿಂದಲೇ ತಿಳಿಯೋಕೆ ಈ ವಿಡಿಯೋ ನೋಡಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.