thumbnail

By

Published : Jan 13, 2021, 12:15 PM IST

ETV Bharat / Videos

ಸಚಿವ ಸಂಪುಟದಲ್ಲಿ ಸಿಗದ ಸ್ಥಾನ : ಶಾಸಕ ತಿಪ್ಪಾರೆಡ್ಡಿ ಹೇಳಿದ್ದೇನು?

ಚಿತ್ರದುರ್ಗ: ಸಚಿವ ಸಂಪುಟ ಸೇರಲು ಹಲವು ಆಕಾಂಕ್ಷಿಗಳು ಪಕ್ಷದ ವರಿಷ್ಠರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಈ ಬಾರಿ ಮಧ್ಯ ಕರ್ನಾಟಕದ ಹಿರಿಯ ಶಾಸಕ ಜಿ.ಎಚ್​. ತಿಪ್ಪಾರೆಡ್ಡಿ ಅವರಿಗೆ ಸಿಎಂ ಬಯಡಿಯೂರಪ್ಪ ಅವರು ಸಚಿವ ಸ್ಥಾನ ನೀಡುತ್ತಾರೆ ಎಂಬುದು ಕೋಟೆನಾಡಿನ ಜನರ ಆಶಾಭಾವನೆಯಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಈ ಕುರಿತಂತೆ ಶಾಸಕ ತಿಪ್ಪಾರೆಡ್ಡಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದು, ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.