ಹೊನ್ನಾಳಿ, ನ್ಯಾಮತಿಯಲ್ಲಿ‌ ಕೊರೊನಾ ಹೆಚ್ಚಳ: ಜನರಿಗೆ ಕಿಟ್ ವಿತರಿಸಿದ ರೇಣುಕಾಚಾರ್ಯ

By

Published : Aug 25, 2020, 5:21 PM IST

thumbnail
ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್​​ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿರುವ ಶಾಸಕ ಎಂ. ಪಿ. ರೇಣುಕಾಚಾರ್ಯ ಕಂಟೇನ್ಮೆಂಟ್​ ವಲದ ನಿವಾಸಿಗಳಿಗೆ ರೇಷನ್​ ಕಿಟ್​​ ಹಾಗೂ ಮಾಸ್ಕ್​​ ವಿತರಿಸಿ ಧೈರ್ಯ ತುಂಬುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.