thumbnail

By

Published : Nov 28, 2019, 4:43 PM IST

ETV Bharat / Videos

ಚುನಾವಣೆ ಬಂದಾಗ ಕಣ್ಣೀರು ಹಾಕುವುದು ಕುಮಾರಸ್ವಾಮಿ ಕುಟುಂಬದ ಸ್ಟೈಲ್​​​​: ಶಾಸಕ ಯತ್ನಾಳ್​​​

ಹಾವೇರಿ: ಚುನಾವಣೆ ಬಂದಾಗ ಅಳುವುದು ಕುಮಾರಸ್ವಾಮಿ ಕುಟುಂಬದ ಸ್ಟೈಲ್. ಅವರ ಜೇಬಲ್ಲಿ ಯಾವಾಗಲೂ ವಿಕ್ಸ್, ಅಮೃತಾಂಜನ್​ ಇಟ್ಕೊಂಡಿರ್ತಾರೆ ಎಂದು ಹಾವೇರಿಯ ರಟ್ಟಿಹಳ್ಳಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​​ ವ್ಯಂಗ್ಯವಾಡಿದ್ದಾರೆ. ಡಿಸೆಂಬರ್ 9ರ ನಂತರ ಸರ್ಕಾರ ಉರುಳುತ್ತೆ ಅನ್ನೋ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಹೇಳಿದ್ದೆಲ್ಲ ಉಲ್ಟಾ ಆಗುತ್ತೆ. ಅವರು ಹೀಗೇ ಭವಿಷ್ಯ ಹೇಳುತ್ತಿರಲಿ‌, ಅವರಿಗೆ ಧನ್ಯವಾದಗಳು ಎಂದಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.