ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ... ವ್ಯಾಪಾರಸ್ಥರಿಂದ ಹಗಲು ದರೋಡೆ

By

Published : Mar 29, 2020, 12:26 PM IST

thumbnail

ಯಶವಂತಪುರದ ಗೊಲ್ಲಹಳ್ಳಿಯಲ್ಲಿ 80 ರೂಪಾಯಿ ಅಡುಗೆ ಎಣ್ಣೆಗೆ 110, ಹಾಗೂ 36 ರೂ. ಸಕ್ಕರೆಗೆ 55, ಹೀಗೆ ಮನಸ್ಸಿಗೆ ಬಂದ ದರ ಹೇಳಿ ಮಾರ್ತಿರೋ ವ್ಯಾಪಾರಸ್ಥರು ಜನರ ಜೇಬಿಗೆ ಕತ್ತರಿ ಹಾಕ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ, ಹಣ್ಣು ತರಕಾರಿಗಳನ್ನು ಸಹ ವ್ಯಾಪಾರಿಗಳು ದುಪ್ಪಟ್ಟು ದರಕ್ಕೆ ಮಾರುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಇಲ್ಲಿ ಸರ್ಕಾರದ ಸೂಚನೆ ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.