thumbnail

By

Published : Mar 10, 2021, 11:01 PM IST

Updated : Mar 10, 2021, 11:21 PM IST

ETV Bharat / Videos

ಶಿವಗಿರಿಯ 'ಬೋಲೇನಾಥನ' ಅದ್ದೂರಿ ರಾತ್ರಿಗೂ ಕೊರೊನಾ ಅಡ್ಡಿ!

ಶಂಭೋಶಂಕರ, ಸಾಂಬಸದಾಶಿವ, ಬೋಲೇನಾಥ.. ಹೀಗೆ ಭಕ್ತರಿಂದ ನಾನಾ ಅಭಿದಾನಗಳನ್ನು ಪಡೆಯುವ ಪರಮೇಶ್ವರನನ್ನು ಭಯಭಕ್ತಿಯಿಂದ ಸ್ಮರಿಸುವ ದಿನವೇ ಮಹಾಶಿವರಾತ್ರಿ. ಈ ದಿನದ ವಿಶೇಷ ಪೂಜೆಗಾಗಿ ನಗರದ ಹೊರವಲಯದ ಶಿವಗಿರಿಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಆದ್ರೆ ಅದ್ದೂರಿ ಆಚರಣೆಗೆ ಕೊರೊನಾ ಅಡ್ಡಿಯಾಗಿದೆ.
Last Updated : Mar 10, 2021, 11:21 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.