thumbnail

By

Published : Mar 16, 2020, 2:08 PM IST

ETV Bharat / Videos

ರಮಾಡ ಹೋಟೆಲ್​​ನಲ್ಲಿ ಮಧ್ಯಪ್ರದೇಶ ಬಂಡಾಯ ಶಾಸಕರ ವಾಸ್ತವ್ಯ

ಮಧ್ಯಪ್ರದೇಶದ ರಾಜಕೀಯ ಅಸ್ಥಿರತೆಗೆ ಕರ್ನಾಟಕ ವೇದಿಕೆ‌ಯಾಗಿದೆ, ಬಂಡಾಯ ಕಾಂಗ್ರೆಸ್ ಶಾಸಕರು ಸದ್ಯ ಯಲಹಂಕ‌ದ ರಮಾಡ ಹೋಟೆಲ್​​​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದರೆ ಈ ಮಧ್ಯೆ ಹೋಟೆಲ್​ನಲ್ಲಿರುವ ಶಾಸಕರೊಬ್ಬರಿಗೆ ಹೃದಯ ಸಂಬಂಧಿ ಕಾಯಿಲೆ ಇದೆ ಎನ್ನಲಾಗಿದ್ದು,ಆಂಬ್ಯುಲೆನ್ಸ್ ನಲ್ಲಿ ಬಂದ ವೈದ್ಯರ ತಂಡ ಹೋಟೆಲ್​​ ಒಳಗೆ ತೆರಳಿದ್ದು ಕುತೂಹಲ‌ಕ್ಕೆ ಕಾರಣವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.