thumbnail

By

Published : Apr 19, 2020, 2:04 PM IST

ETV Bharat / Videos

ಹಾವೇರಿ: ವೈನ್​ಶಾಪ್​ನ ಹಿಂದಿನ ಬಾಗಿಲು ಮುರಿದು ಮದ್ಯ ದೋಚಿದ ಖದೀಮರು

ಹಾವೇರಿ: ವೈನ್​ಶಾಪ್​ನ ಹಿಂದಿನ ಬಾಗಿಲು ಮುರಿದು, ಗೋಡೆ ಕೊರೆದು ಕಳ್ಳತನ ಮಾಡಿದ ಘಟನೆ ಹಾವೇರಿ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ನಡೆದಿದೆ. ಪ್ರತಾಪ್​ ಈಳಿಗೇರ ಎಂಬುವರಿಗೆ ಸೇರಿದ ಅಶ್ವಿನಿ ವೈನ್​ಶಾಪ್​ಗೆ ಖದೀಮರು ರಾತ್ರೋರಾತ್ರಿ ಕನ್ನ ಹಾಕಿ, ಅಂಗಡಿಯಲ್ಲಿದ್ದ ಮದ್ಯ ದೋಚಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಸಿಪಿಐ ಪ್ರಭಾವತಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.