ಚಿರತೆ ಸೆರೆ ಹಿಡಿಯಲು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಕೂಂಬಿಂಗ್ - ಚಿರತೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6451603-thumbnail-3x2-surya.jpg)
ತುಮಕೂರು ಜಿಲ್ಲೆಯಲ್ಲಿ ಚಿರತೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಹಲವು ಮಾರ್ಗಗಳನ್ನು ಅನುಸರಿಸುತ್ತಿದೆ. ಚಾಲಕಿ ಚಿರತೆಯನ್ನು ಸೆರೆಹಿಡಿಯಲು ಕುಣಿಗಲ್ ತಾಲೂಕಿನ ಗಡಿ ಭಾಗದ ನೀಲಗಿರಿ ತೋಪಿನಲ್ಲಿ ಎರಡು ಖೆಡ್ಡಾ ತೋಡಿದ್ದಾರೆ. ಜೊತೆಗೆ ಸಾಕಾನೆಗಳೊಂದಿಗೆ ನಿರಂತರ ಕೂಂಬಿಂಗ್ ಕಾರ್ಯಾಚರಣೆ ಕೂಡ ನಡೆಯುತ್ತಿದೆ.
Last Updated : Mar 18, 2020, 3:32 PM IST