ಪ್ರಧಾನಿ ಮೋದಿ ಅವರಿಗೆ ಸುಳ್ಳೇ ಬಂಡವಾಳ... ಕಾರ್ಮಿಕ ಸಚಿವ ವೆಂಕಟರಮಣಪ್ಪ ವಾಗ್ದಾಳಿ - ಕಾರ್ಮಿಕ ಸಚಿವ

🎬 Watch Now: Feature Video

thumbnail

By

Published : Apr 2, 2019, 7:25 PM IST

ಚಿತ್ರದುರ್ಗ: ಪ್ರಧಾನಿ ಮೋದಿ ಓರ್ವ ಸುಳ್ಳುಗಾರ, ಬಿಜೆಪಿಯವರು ಹಾಗೂ ಮೋದಿ ಹೇಳುವುದೆಲ್ಲ ಸುಳ್ಳು ಇದೇ ಅವರ ಹಾಗೂ ಆ ಪಕ್ಷದ ಬಂಡವಾಳ, ದೇಶದಲ್ಲಿ ಪ್ರಧಾನಿ ಮೋದಿಯವರಿಗೆ ಯಾರು ಬೆಲೆ ಕೊಡುವುದಿಲ್ಲ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ವಾಗ್ದಾಳಿ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.