ಮಂಡ್ಯ: ಹೈಕೋರ್ಟ್​ ಆದೇಶಕ್ಕೆ ತಲೆ ಬಾಗಿದ ಸಾರಿಗೆ ನೌಕರರು... ರಸ್ತೆಗಿಳಿದ ಶೇ. 50ರಷ್ಟು ಬಸ್​ಗಳು

By

Published : Apr 21, 2021, 3:52 PM IST

thumbnail
ಮಂಡ್ಯ: ಹೈಕೋರ್ಟ್ ಆದೇಶ ಹಿನ್ನೆಲೆ ಸಾರಿಗೆ ನೌಕರರ ಮುಷ್ಕರ ಕೊನೆಗೂ ಅಂತ್ಯಗೊಂಡಿದ್ದು, ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮಂಡ್ಯದಲ್ಲಿ ಶೇ. 50ರಷ್ಟು KSRTC ಬಸ್‌ಗಳ ಸಂಚಾರ ಆರಂಭವಾಗಿದೆ. ಜಿಲ್ಲೆಯಾದ್ಯಂತ ಸಾರಿಗೆ ಬಸ್‌ಗಳು ಸಂಚರಿಸುತ್ತಿದ್ದು, ಮೈಸೂರು-ಬೆಂಗಳೂರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿಗೂ ಓಡಾಟ ನಡೆಸಿವೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿದ ವಾಕ್ ಥ್ರೂ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.