ಕೃಷ್ಣನೂರಿನಲ್ಲಿ ಜನ್ಮಾಷ್ಟಮಿ ಸಂಭ್ರಮ: ಎಲ್ಲೆಲ್ಲೂ ಕೃಷ್ಣನಾಮ ಜಪ

By

Published : Aug 23, 2019, 11:23 PM IST

Updated : Aug 23, 2019, 11:49 PM IST

thumbnail
ಕೃಷ್ಣನಗರಿ ಉಡುಪಿಯಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದೆ. ಸೌರಮಾನ ಪದ್ಧತಿಯಂತೆ ಅದ್ಧೂರಿ ಆಚರಣೆ ಕಳೆಗಟ್ಟಿದೆ.ಅಷ್ಟಮಠಗಳ ರಥಬೀದಿ ಕೃಷ್ಣ ಜಪದಲ್ಲಿ ಮಿಂದೇಳುತ್ತಿದೆ. ಶನಿವಾರ ಶ್ರೀ ಕೃಷ್ಣ ಲೀಲೋತ್ಸವ ಜರುಗಲಿದ್ದು, ಸಾವಿರಾರು ಜನರು ವಿಟ್ಲಪಿಂಡಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
Last Updated : Aug 23, 2019, 11:49 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.