ಕೊರೊನಾ ಚಿಂತೆಯಿಂದ ಜನ ಹೊರ ಬರಲು 'ಮನ್ವಂತರ' ಪ್ರಯೋಗ!! - ಕೊಪ್ಪಳ ಜಿಲ್ಲಾ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8280092-thumbnail-3x2-dd.jpg)
ಕೊರೊನಾ ಭೀತಿಯಿಂದ ಜನರ ಮನಸ್ಥಿತಿ ನಾನಾ ಚಿಂತೆಗಳಲ್ಲಿ ಮುಳುಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಇಂತಹ ಮನಸ್ಥಿತಿಯಿಂದ ಹೊರ ತರಲು ಹಾಗೂ ಜಿಲ್ಲೆಯ ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಲು ಕೊಪ್ಪಳ ಜಿಲ್ಲಾಡಳಿತ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಮನ್ವಂತರ ಹೆಸರಿನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೀವೂ ಹತ್ತಾರು ಸಾವಿರ ರೂ. ನಗದು ಬಹುಮಾನ ಗೆಲ್ಲಬಹುದು.