'ಕಟೀಲು'ಮಾತೆಯ'ಯಕ್ಷ' ಅವಧೂತರಿಂದ ಜೈತ್ರಯಾತ್ರೆ.. - ದಕ್ಷಿಣ ಕನ್ನಡ ಜಿಲ್ಲೆ ಕಟೀಲು ಯಕ್ಷಗಾನ ಮೇಳ ಚೈತ್ರಯಾತ್ರೆ ಪ್ರಾರಂಭ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5151064-thumbnail-3x2-yaksh.jpg)
ಕರಾವಳಿಯ ಜನಪ್ರಿಯ ಜನಪದ ಕಲೆ ಯಕ್ಷಗಾನದ ತವರೂರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಲವಾರು ಯಕ್ಷಗಾನ ಮೇಳಗಳಿವೆ. ಆದರೆ, ಕಟೀಲು ಮೇಳಕ್ಕೆ ವಿಶೇಷ ಪ್ರಾಧಾನ್ಯತೆಯಿದೆ. ಭಕ್ತಾದಿಗಳು ದೇವಿಯ ಪ್ರೀತ್ಯರ್ಥವಾಗಿ ನೀಡುವ ಅತೀ ದೊಡ್ಡ ಹರಕೆಯೆಂದರೆ ಯಕ್ಷಗಾನ ಸೇವೆ. ಈ ಮೂಲಕ ಭಕ್ತರ ಅದೆಷ್ಟೋ ಸಂಕಷ್ಟಗಳು ನಿವಾರಣೆಯಾದ ನಿದರ್ಶನಗಳೂ ಇವೆ. ಇದು ಕಟೀಲು ಮಾತೆಯ ಪವಾಡವೆಂದೇ ಜನ ನಂಬುತ್ತಾರೆ..