'ಕಟೀಲು'ಮಾತೆಯ'ಯಕ್ಷ' ಅವಧೂತರಿಂದ ಜೈತ್ರಯಾತ್ರೆ.. - ದಕ್ಷಿಣ ಕನ್ನಡ ಜಿಲ್ಲೆ ಕಟೀಲು ಯಕ್ಷಗಾನ ಮೇಳ ಚೈತ್ರಯಾತ್ರೆ ಪ್ರಾರಂಭ ಸುದ್ದಿ

🎬 Watch Now: Feature Video

thumbnail

By

Published : Nov 23, 2019, 12:45 PM IST

ಕರಾವಳಿಯ ಜನಪ್ರಿಯ ಜನಪದ ಕಲೆ ಯಕ್ಷಗಾನದ ತವರೂರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಲವಾರು ಯಕ್ಷಗಾನ ಮೇಳಗಳಿವೆ. ಆದರೆ, ಕಟೀಲು ಮೇಳಕ್ಕೆ ವಿಶೇಷ ಪ್ರಾಧಾನ್ಯತೆಯಿದೆ. ಭಕ್ತಾದಿಗಳು ದೇವಿಯ ಪ್ರೀತ್ಯರ್ಥವಾಗಿ ನೀಡುವ ಅತೀ ದೊಡ್ಡ ಹರಕೆಯೆಂದರೆ ಯಕ್ಷಗಾನ ಸೇವೆ. ಈ ಮೂಲಕ ಭಕ್ತರ ಅದೆಷ್ಟೋ ಸಂಕಷ್ಟಗಳು ನಿವಾರಣೆಯಾದ ನಿದರ್ಶನಗಳೂ ಇವೆ. ಇದು ಕಟೀಲು ಮಾತೆಯ ಪವಾಡವೆಂದೇ ಜನ ನಂಬುತ್ತಾರೆ..

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.