ಕೊರೊನಾ ಕರಿಛಾಯೆ... ಕೊಪ್ಪಳದಲ್ಲಿ ನಡೆಯಬೇಕಿದ್ದ ಬೃಹತ್ ಉದ್ಯೋಗ ಮೇಳ ಮುಂದೂಡಿಕೆ - ಕೊರೊನಾ ವೈರಸ್​​

🎬 Watch Now: Feature Video

thumbnail

By

Published : Mar 13, 2020, 5:19 PM IST

ಕೊರೊನಾ ವೈರಸ್(ಕೋವಿಡ್ -19) ಸೋಂಕು ರಾಜ್ಯದಲ್ಲಿಯೂ ಕೆಲವರಿಗೆ ತಗುಲಿರುವುದು ಜನರಲ್ಲಿ ಭೀತಿ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ನಾಳೆಯಿಂದ ಎರಡು ದಿನಗಳ‌ ಕಾಲ ನಡೆಯಬೇಕಿದ್ದ ಬೃಹತ್ ಉದ್ಯೋಗ ಮೇಳವನ್ನು ಮುಂದೂಡಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.