ಆರ್​ ಆರ್​ ನಗರದಲ್ಲಿ ಮೊದಲ ಮತ ಚಲಾಯಿಸಿದ ಜೆಡಿಎಸ್ ಅಭ್ಯರ್ಥಿ ಕೃಷ್ಣ ಮೂರ್ತಿ - ಆರ್.ಆರ್. ನಗರ ಉಪ‌ ಚುನಾವಣೆ ಲೇಟೆಸ್ಟ್​ ಅಪ್ಡೇಟ್​ ನ್ಯೂಸ್​

🎬 Watch Now: Feature Video

thumbnail

By

Published : Nov 3, 2020, 7:53 AM IST

Updated : Nov 3, 2020, 8:29 AM IST

ಬೆಂಗಳೂರು: ಆರ್.ಆರ್. ನಗರ‌ ಚುನಾವಣೆ ಪ್ರಚಾರದಿಂದಲೇ ರಂಗೇರಿತು. ಇಂದು ಮತದಾನದ ಪ್ರಕ್ರಿಯೆ ನಡೆಯುತ್ತಿದ್ದು, ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೃಷ್ಣ ಮೂರ್ತಿ ಮತದಾನಕ್ಕೂ ಮುನ್ನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.‌ ನಂತರ ಜ್ಞಾನಭಾರತಿ ವಾರ್ಡ್​ನ ಜ್ಞಾನ ಜ್ಯೋತಿ ನಗರದ ಹೆಚ್​ಎಂಆರ್ ಇಂಟರ್​ನ್ಯಾಷನಲ್ ಸ್ಕೂಲ್​ನಲ್ಲಿನ ಮತಗಟ್ಟೆಗೆ ಬಂದು ಪರಿಶೀಲಿಸಿದರು. ಬಳಿಕ ಕೃಷ್ಣ ಮೂರ್ತಿಯವರೇ ಮೊದಲ ಮತ ಚಲಾಯಿಸಿದರು. ಇವರಿಗೆ ಪತ್ನಿ ಸುಮಿತ್ರಾ ಸಾಥ್ ನೀಡಿದ್ದು, ಅವರು ಕೂಡ ಹಕ್ಕು ಚಲಾಯಿಸಿದರು.
Last Updated : Nov 3, 2020, 8:29 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.