thumbnail

By

Published : Mar 22, 2020, 11:49 PM IST

ETV Bharat / Videos

ಆನೇಕಲ್ ಗಡಿ ಹೆದ್ದಾರಿ ಖಾಲಿ-ಖಾಲಿ: ಜನತಾ ಕರ್ಫ್ಯೂಗೆ ದೊರೆತ ಬೆಂಬಲ

ಆನೇಕಲ್: ಇದೇ ಮೊದಲ ಬಾರಿಗೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ 7 ಶೂನ್ಯ ದಟ್ಟಣೆಯಿಂದ ಬಿಕೋ ಎನ್ನುತ್ತಿತ್ತು. ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಪ್ಯೂಗೆ ಬೆಳಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳು ಅಕ್ಷರಶಃ ಬಂದ್ ಆಗಿದ್ದವು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.