thumbnail

ನಾಗೇನಹಳ್ಳಿಯಲ್ಲಿ ನಾಗ ಪವಾಡ: ಹಾವು ಕಡಿದರೂ ಇಲ್ಲಿ ಸಾವು ಸಂಭವಿಸಲ್ಲ! ಈ ಸ್ಪೆಷಲ್ ರಿಪೋರ್ಟ್‌ ನೋಡಿ

By

Published : Aug 22, 2019, 9:26 PM IST

Updated : Aug 23, 2019, 8:22 AM IST

ನಾಗರಹಾವಿನ ಮಾತು ಆರಂಭಿಸಿದ್ರೆ ಮಾರುದ್ದ ಓಡಿ ಹೋಗೋರೇ ಹೆಚ್ಚು. ಇನ್ನು ಈ ಉರಗ ಮನೆಯೊಳಗೆ ಬಂದರಂತೂ ಮುಗಿದೇ ಹೋಯ್ತು. ಆದರೆ, ಇಲ್ಲೊಂದು ಗ್ರಾಮದಲ್ಲಿ ಹಾವುಗಳು ಕಚ್ಚುವುದೂ ಇಲ್ಲ, ಆಕಸ್ಮಾತ್ ಕಚ್ಚಿದ್ರೂ ವ್ಯಕ್ತಿ ಸಾಯಲ್ಲ. ಈ ಪವಾಡದ ಹಿಂದಿರುವ ಕಥೆ, ಜನರ ನಂಬಿಕೆ ನಿಜಕ್ಕೂ ರೋಚಕ.
Last Updated : Aug 23, 2019, 8:22 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.